' ', ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ ನ ಅತಿ ಪುರಾತನ ಕಾಲೇಜ್ ಗಳಲ್ಲಿ, ಪ್ರಮುಖವಾದದ್ದು. ಬಾಂಬೆ ವಿಶ್ವವಿದ್ಯಾಲಯದಡಿಯಲ್ಲಿ, ೧೮೨೪ ರಲ್ಲಿ, ಸ್ಥಾಪನೆಯಾಯಿತು, ಹಾಗೂ ೧೮೩೫ ರಲ್ಲಿ, ಅಸ್ತಿತ್ವಕ್ಕೆ ಬಂತು. ಸನ್ ೧೮೬೦,ರಲ್ಲಿ, 'ಯೂನಿವರ್ಸಿಟಿ ಆಫ್ ಬಾಂಬೆ,' ಯಿಂದ ಮಾನ್ಯತೆಯನ್ನು ಪಡೆಯಿತು. ಸನ್ ೧೮೧೯ ರಿಂದ ೧೮೨೭, ರವರೆಗೆ ಮುಂಬಯಿ ನ ಗವರ್ನರ್ ಆಗಿದ್ದ, 'ಮೌಂಟ್ ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್,' ರವರ ಹೆಸರನ್ನು ಈ ಪ್ರತಿಶ್ಠಿತ ಸಂಸ್ಥೆಗೆ ಇಡಲಾಗಿದೆ. 'ಎಲ್ಫಿನ್ ಸ್ಟನ್ ಕಾಲೇಜ್', ದಕ್ಷಿಣಮುಂಬಯಿ ನ, ಕಾಲಾಘೋಡಾ, ಜಿಲ್ಲೆಯಲ್ಲಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿದ ಮೇಧಾವಿಗಳು ಹಾಗೂ ಪ್ರಸಿದ್ಧ ಮಹನೀಯರುಗಳು, ಹಲವಾರು ಜನರಿದ್ದಾರೆ. ಅವರುಗಳಲ್ಲಿ, ಶ್ರೇಷ್ಟ ಉದ್ಯಮಿಗಳು, ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದವರು, ಶ್ರೇಷ್ಟ ವಿಜ್ಞಾನಿಗಳು, ಶ್ರೇಷ್ಟ ರಾಷ್ಟ್ರನಾಯಕರು, ಶ್ರೇಷ್ಟ ಆಟಗಾರರು, ಶ್ರೇಷ್ಟ ನಟರು, ಶ್ರೇಷ್ಟ ನಾಟಕಕಾರರು, ಹಾಗೂ ಶ್ರೇಷ್ಟ ಸಾಮಾಜಿಕ ಕಾರ್ಯಕರ್ತರುಗಳಿದ್ದಾರೆ. ಅವರಲ್ಲಿ, == ಕೆಲವು ಪ್ರಮುಖರ ಹೆಸರುಗಳನ್ನು ಕೆಳಗೆ ದಾಖಲಿಸಲಾಗಿದೆ == ದಾದಾ ಭಾಯಿ ನವರೋಜಿ - , , , , . ಡಾ.ಬಿ.ಆರ್.ಅಂಬೇಡ್ಕರ್- , , , , . ಕಿಶೋರಿ ಅಮೋನ್ಕರ್ - ಸುಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರರು. ಮಾಧವ್ ಅಪ್ಟೆ - ಕ್ರಿಕೆಟ್ ಆಟಗಾರರು. ಹೋಮಿ.ಜೆ.ಭಾಭಾ - - . ಆರ್. ಜಿ. ಭಂಡಾರ್ಕರ್-ಸಂಸ್ಕೃತ ಪಂಡಿತರು, ಸಾಮಾಜಿಕ ಸುಧಾರಕರು. ಭುಲಾಭಾಯಿ ದೇಸಾಯಿ - . ಸಿ.ಡಿ.ದೇಶ್ಮುಖ್ - ಅರ್ಥ ಶಾಸ್ತ್ರಜ್~ಜರು, ಹಾಗೂ ಭಾರತದ ಮಾಜಿ ಅರ್ಥ ಮಂತ್ರಿಗಳು. ಪಿ.ಎಲ್ ದೇಶ್ಪಾಂಡೆ - ಅತ್ಯುತ್ತಮ ಮರಾಠಿ ಬರಹಗಾರರು. ಅಂಕಣಜಕಾರರು, ನಾಟಕಕಾರರು, ಪ್ರಭಾವೀ ಅಭಿನಯಕಾರರು, ಸಂಗೀತ, ಹಾಗೂ ನಾಟಕಗಳ ನಿರ್ದೇಶಕರು, ಸಂಜಯ್ ದತ್ -ಬಾಲಿವುಡ್ ವಲಯದಲ್ಲಿ, 'ರಾಷ್ಟ್ರೀಯ ಪ್ರಶಸ್ತಿ ವಿಜೇತ' ವೀರಾಚಂದ್ ಗಾಂಧಿ -೧೮೯೩ ರಲ್ಲಿ 'ಅಮೆರಿಕ ಸಂಯುಕ್ತ ಸಂಸ್ಥಾನದ ಚಿಕಾಗೊನಗರ'ದಲ್ಲಿ ಆಯೋಜಿಸಲಾಗಿದ್ದ, 'ಪ್ರಥಮ ವಿಶ್ವ ಮತ ಕಾಂಗ್ರೆಸ್ ಸಮ್ಮೇಳ'ನದಲ್ಲಿ 'ಜೈನಮತ'ವನ್ನು ಪ್ರತಿನಿಧಿಸಿದ್ದರು. ಗೋಪಾಲ್ ಕೃಷ್ಣ ಗೋಖಲೆ - ಭಾರತದ ಸ್ವತಂತ್ರ್ಯ ಸಂಗ್ರಾಮದ ಹೋರಾಟದ ರುವಾರಿಗಳಲ್ಲೊಬ್ಬರು. ಸಮಾಜ ಸುಧಾಕರರು. ಮುಖೇಶ್ ಖನ್ನಾ -'ಟೆಲಿವಿಶನ್ ಅಭಿನಯಕಾರ. 'ಮಹಾಭಾರತ ಟೆಲಿವಿಶನ್ ಧಾರಾವಾಹಿ'ಯಲ್ಲಿ 'ಭೀಷ್ಮ ಪಿತಾಮಹ'ನ ಪಾತ್ರವನ್ನು ಮಾಡಿದಾತ. ಫಿರೋಜ್ ಶಾ ಮೆಹ್ತಾ - , , , . ವಿಜಯ್ ಮರ್ಚಂಟ್ -ಕ್ರಿಕೆಟಿಗರು. ದತ್ತು ಫಡ್ಕರ್ - ಕ್ರಿಕೆಟಿಗರು. ಮಹಾದೇವ್ ಗೋವಿಂದ್ ರಾನಡೆ - ನ್ಯಾಯಾಧೀಶರು, ಪುಸ್ತಕ ಕರ್ತರು. ಲೇಖಕರು, ಸಮಾಜ ಸುಧಾರಕರು. ಸ್ವರೂಪ್ ಸಂಪತ್ - 'ಮಾಜೀ ಬಾಲಿವುಡ್ ವಲಯ'ದಲ್ಲಿ 'ಮಿಸ್ ಇಂಡಿಯ ಪ್ರಶಸ್ತಿ ವಿಜೇತೆ'. ಜಮ್ ಶೆಟ್ ಜಿ ಟಾಟ - ಭಾರತದಲ್ಲಿ ಟಾಟಾ ಔದ್ಯೋಗಿಕ ಸಾಮ್ರಾಜ್ಯದ ಸ್ಥಾಪಕರು, ಉದ್ಯೋಗಪತಿಗಳು. ಕಶಿನಾಥ್ ತ್ರಿಯಂಬಕ್ ತೆಲಂಗ್ -ನ್ಯಾಯಾಧೀಶರು, ಪೌರಾತ್ಯ ಭಾಷೆ, ಸಂಸ್ಕೃತಿಯ ಬಗ್ಗೆ ಅನುಸಂಧಾನಕಾರರು. ಬಾಲ್ ಗಂಗಾಧರ್ ತಿಲಕ್ -ಭಾರತೀಯ ರಾಷ್ತ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು, ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಅಜಿತ್ ವಾಡೇಕರ್ - 'ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಟಗಾರರು', 'ಕಪ್ತಾನ್' ಆಗಿದ್ದರು. 'ಭಾರತದ ಕ್ರಿಕೆಟ್ ತಂಡದ ಮ್ಯಾನೇಜರ್' ಆಗಿದ್ದರು ಸಹಿತ. == ಉಲ್ಲೇಖಗಳು ==